ಸುಂದರವಾದ ನುಡಿಮುತ್ತುಗಳು
1. ಕಾಲಿಗೆ ಆದ ಗಾಯ ಹೇಗೆ ನಡೆಯಬೇಕೆಂದು ತಿಳಿಸುತ್ತದೆ,
ಮನಸ್ಸಿಗೆ ಆದ ಗಾಯ ಹೇಗೆ ಬದುಕಬೇಕೆಂದು ಕಲಿಸುತ್ತದೆ.
2. ನೀವು ಕಣ್ಣಾರೆ ಕಂಡದೆನ್ನಲ್ಲಾ ಸತ್ಯ ಎಂದು ನಂಬಬೇಡಿ ,
ಏಕೆಂದರೆ ಒಂದೊಮ್ಮೆ ದೂರದಿಂದ ನೋಡಿದರೆ ಉಪ್ಪು ಕೂಡಾ ಸಕ್ಕರೆಯ ಹಾಗೆ ಕಾಣಿಸುತ್ತದೆ.
No comments:
Post a Comment